ಸನಾತನ ಆಶ್ರಮ

ಹಿಂದೂ ರಾಷ್ಟ್ರದ ಪ್ರೇರಣಾಸ್ರೋತ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನದಲ್ಲಿ ರೂಪಿತವಾದ ಮತ್ತು ಈಶ್ವರೀ ರಾಜ್ಯದ ಪ್ರತಿರೂಪವಾದ ಸನಾತನ ಆಶ್ರಮ !

Sanatan_Ashram_Goa

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ವಾಸ್ತವ್ಯದಿಂದ ಪಾವನವಾಗಿರುವ ಸನಾತನದ (ರಾಮನಾಥಿ, ಗೋವಾದಲ್ಲಿರುವ) ಆಶ್ರಮದಲ್ಲಿ ಚೈತನ್ಯ, ಆನಂದ ಮತ್ತು ಶಾಂತಿಯ ಅನುಭೂತಿಗಳು ಅನೇಕ ಸಾಧಕರಿಗೆ ಬರುತ್ತಿವೆ. ಆಶ್ರಮದಲ್ಲಿನ ಸ್ವಯಂಶಿಸ್ತು, ಆಯೋಜನಾಬದ್ಧತೆ, ಪ್ರೇಮಭಾವ ಮುಂತಾದವುಗಳಿಂದ ಆಶ್ರಮವು ಭಾವೀ ಈಶ್ವರೀ ರಾಜ್ಯದ ಪ್ರತಿರೂಪವೆನಿಸುತ್ತದೆ. ಈ ಆಶ್ರಮವೆಂದರೆ ಈಶ್ವರೀ ರಾಜ್ಯದ ಸ್ಥಾಪನೆ, ಅಧ್ಯಾತ್ಮ ವಿಶ್ವವಿದ್ಯಾಲಯ, ಸರ್ವಾಂಗಸ್ಪರ್ಶಿ ಗ್ರಂಥಗಳ ನಿರ್ಮಿತಿ, ಸೂಕ್ಷ್ಮ-ಜಗತ್ತಿನ ಸಂಶೋಧನೆ ಮುಂತಾದ ಅನೇಕ ಕಾರ್ಯಗಳ ಕೇಂದ್ರವೇ ಆಗಿದೆ.

ಸಾಧಕರಲ್ಲಿ ಸದ್ಗುಣಗಳು ಸಂವರ್ಧನೆಯಾಗುವಂತಹ ಆಶ್ರಮಜೀವನ !

ಹೆಚ್ಚಿನ ಮಾಹಿತಿಗಾಗಿ ಓದಿ…

ಜೀವನದ ಪ್ರತಿಯೊಂದು ಕೃತಿಯಲ್ಲಿಯೂ ಸಾಧನೆಯ ಉದ್ದೇಶ !

Previous
Next

ಹೆಚ್ಚಿನ ಮಾಹಿತಿಗಾಗಿ ಓದಿ…

ಸಾಮಾಜಿಕ ಐಕ್ಯತೆಯ ಪ್ರತೀಕವಾಗಿರುವ ಆಶ್ರಮ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯದ ಶಕ್ತಿಸ್ರೋತ !

ಹೆಚ್ಚಿನ ಮಾಹಿತಿಗಾಗಿ ಓದಿ…

ಆಧ್ಯಾತ್ಮಿಕ ಪ್ರಗತಿಗಾಗಿ ಪೂರಕ ವಾತಾವರಣ !

ಹೆಚ್ಚಿನ ಮಾಹಿತಿಗಾಗಿ ಓದಿ…

ಹಿಂದೂಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮಾರ್ಗದರ್ಶಕ ಕೇಂದ್ರ !

ಹೆಚ್ಚಿನ ಮಾಹಿತಿಗಾಗಿ ಓದಿ…

ಅಭೂತಪೂರ್ವ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯ !

ಹೆಚ್ಚಿನ ಮಾಹಿತಿಗಾಗಿ ಓದಿ…

ಆಶ್ರಮದಲ್ಲಿ ಹೆಚ್ಚುತ್ತಿರುವ ಸಾತ್ವಿಕತೆಗೆ ಸಾಕ್ಷಿಯಾಗಿರುವ ದೈವೀ ಬದಲಾವಣೆಗಳು !

2cr
2cr
3cr
3cr
4cr
4cr
5cr
5cr
6cr
6cr
7cr
7cr
8cr
8cr
9cr
9cr
10cr
10cr
11cr
11cr
12cr
12cr
13cr
13cr
14cr
14cr
15_ladi_pratibimba_1cr
15_ladi_pratibimba_1cr
33cr
33cr
34cr
34cr
35cr
35cr
36cr
36cr
37cr
37cr
38cr
38cr
39cr
39cr
40cr
40cr
IMG_0341_cr
IMG_0341_cr
khi_kach_tarang1_cr
khi_kach_tarang1_cr
khi_kach_tarang2_cr
khi_kach_tarang2_cr
ladi_pratibimba_2_cr
ladi_pratibimba_2_cr
passage_om_cr
passage_om_cr
Previous
Next

ಹೆಚ್ಚಿನ ಮಾಹಿತಿಗಾಗಿ ಓದಿ…

ಸನಾತನ ಆಶ್ರಮ

‘ವಸುಧೈವ ಕುಟುಂಬಕಂ |’ (ಇಡೀ ಪೃಥ್ವಿಯು ಕುಟುಂಬವಾಗಿದೆ) ಎಂಬುದು ಹಿಂದೂ ಧರ್ಮದ ಬೋಧನೆಯಾಗಿದೆ. ತಮ್ಮಂತಹ ಸಾಧಕಬಂಧುಗಳು ಮತ್ತು ರಾಷ್ಟ್ರಪ್ರೇಮಿ ಹಾಗೂ ಧರ್ಮಪ್ರೇಮಿಗಳು ನಮಗೆ ಸನಾತನ ಪರಿವಾರದವರೆಂದೇ ಅನಿಸುತ್ತಾರೆ. ತಾವು ಸನಾತನ ಆಶ್ರಮಕ್ಕೆ ಭೇಟಿ ನೀಡಿ ಪರಸ್ಪರರಲ್ಲಿರುವ ಆತ್ಮೀಯತೆಯನ್ನು ದೃಢಗೊಳಿಸುವ ಅವಕಾಶ ನಮಗೆ ಕೊಡಿ. ಸನಾತನದ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲೂ ಪಾಲ್ಗೊಳ್ಳಿ. ನಾವು ಈಶ್ವರೀ ರಾಜ್ಯದ ಸ್ಥಾಪನೆಯ ಉದಾತ್ತ ಧ್ಯೇಯವನ್ನು ಸಂಘಟಿತರಾಗಿ ಸಾಕಾರಗೊಳಿಸಿ ಶೀಘ್ರವಾಗಿ ಈಶ್ವರೀ ಕೃಪೆ ಪಡೆಯೋಣ !

ಸನಾತನ ಆಶ್ರಮಕ್ಕೆ ಅವಶ್ಯವಾಗಿ ಭೇಟಿ ನೀಡಿ !