ಮಹಾಕುಂಭಪರ್ವದಲ್ಲಿನ ಸನಾತನದ ಗ್ರಂಥ ಪ್ರದರ್ಶನಿಗೆ 75,000 ಗಿಂತಲೂ ಅಧಿಕ ಭಕ್ತರ ಭೇಟಿ !

ಅಮೇರಿಕಾ, ರಷ್ಯಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ ದೇಶಗಳಿಂದ ಬಂದ ಭಕ್ತರೂ ಪ್ರದರ್ಶಿನಿಯ ಕಡೆ ಆಕರ್ಷಿತ ! ಸನಾತನ ಸಂಸ್ಥೆಯ ಪ್ರದರ್ಶಿನಿ ವೀಕ್ಷಿಸುತ್ತಿರುವ ಜಿಜ್ಞಾಸುಗಳು ಪ್ರಯಾಗರಾಜ – ಮಹಾಕುಂಭ ಕ್ಷೇತ್ರದ ಸೆಕ್ಟರ್ 19 ರ ಮೋರಿ ಮುಕ್ತಿ ಮಾರ್ಗ ವೃತ್ತದಲ್ಲಿ ಹಾಕಲಾಗಿರುವ ಸನಾತನದ ಗ್ರಂಥ ಮತ್ತು ಫಲಕ ಪ್ರದರ್ಶನಿಗೆ ಸಾಧು ಸಂತರು, ಭಕ್ತರು, ಹಾಗೂ ಗಣ್ಯರಿಂದ ಉತ್ಸಾಹಪೂರ್ಣ ಪ್ರತಿಕ್ರಿಯೆ ಲಭಿಸಿತು. ಜನವರಿ 10 ರಿಂದ ಫೆಬ್ರವರಿ 12 ಈ ಕಾಲಾವಧಿಯಲ್ಲಿ ಹಾಕಲಾಗಿದ್ದ ಗ್ರಂಥ ಪ್ರದರ್ಶನಿಗೆ ಒಟ್ಟು 75,000 ಗಿಂತಲೂ … Read more

ಆದರ್ಶ ಗುರುಸೇವೆಯ ಆದರ್ಶ ಉದಾಹರಣೆ – ಪ.ಪೂ. ರಾಮಾನಂದ ಮಹಾರಾಜರು !

‘ಭಕ್ತರಾಜರು ಅನೇಕರಾಗಬಹುದು; ಆದರೆ ರಾಮಜಿಯಾಗುವುದು ಕಠಿಣವಿದೆ’ ಎಂದು ಸ್ವತಃ ಗುರುಗಳಿಂದ ಹೊಗಳಿಕೆಗೆ ಪಾತ್ರರಾದ ಆದರ್ಶ ಶಿಷ್ಯ ಪ.ಪೂ. ರಾಮಾನಂದ ಮಹಾರಾಜರು!

ಸಾಧಕರ ಮನೆಯ ರಕ್ಷಣೆಯಾಗಲು ಸಪ್ತರ್ಷಿಗಳು ಮಾಡಲು ಹೇಳಿರುವ ಉಪಾಯ !

ಸಾಧಕರು ಸೇವೆಗಾಗಿ ಮನೆಯಿಂದ ಹೊರಗೆ ಹೋಗುವಾಗ ತುಳಸಿಗೆ ಪ್ರಾರ್ಥನೆ ಮಾಡಬೇಕು ಮತ್ತು ಸೇವೆಯನ್ನು ಮುಗಿಸಿ ಮನೆಗೆ ಬಂದ ಬಳಿಕ ತುಳಸಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು !

ಸನಾತನದ ೧೭ ನೇ ಸಮಷ್ಟಿ ಸಂತರಾದ ಪೂ. ಕೆ. ಉಮೇಶ ಶೆಣೈ (ವ. ೬೮) ಇವರ ಸಾಧನೆಯ ಪ್ರವಾಸ !

ನವೆಂಬರ್ ೧೯೯೭ ರಲ್ಲಿ ಮೋಕ್ಷಗುರುಗಳು ನನ್ನ ಜೀವನದಲ್ಲಿ ಬಂದರು. ಅಂದಿನಿಂದ ಗುರುಕೃಪೆಯಿಂದ ನಾನು ಹಿಂದೆ ಹೆಜ್ಜೆ ಹಾಕಿಲ್ಲ. ನನಗೆ ಅನುಭೂತಿಗಳು ಬಂದಿರುವುದರಿಂದ ನಾನು ಸಂತಪದವಿಯ ವರೆಗೆ ತಲುಪಿದೆ.

ಮಣೆಯ ಸುತ್ತಲೂ ಅಥವಾ ಚೌರಂಗದ ಕೆಳಗೆ ರಂಗೋಲಿಯನ್ನು ಬಿಡಿಸುವುದರ ಮತ್ತು ಅದರ ಮೇಲೆ ಅರಿಶಿನ-ಕುಂಕುಮವನ್ನು ಹಾಕುವುದರ ಮಹತ್ವ: ‘ಯಾವುದೇ ಪೂಜಾವಿಧಿಯನ್ನು ಮಾಡುವಾಗ ಮೊದಲು ಮಣೆಯ ಸುತ್ತಲೂ ಅಥವಾ ಚೌರಂಗದ ಕೆಳಗೆ ಸಾತ್ತ್ವಿಕ ಆಕಾರದ ರಂಗೋಲಿಯನ್ನು ಬಿಡಿಸುವುದರಿಂದ, ಈ ಆಕಾರದಿಂದ ವೇಗವಾಗಿ ಪ್ರಕ್ಷೇಪಿಸುವ ಲಹರಿಗಳ ಕವಚವು ಮಣೆಯ ಸುತ್ತಲೂ ಅಥವಾ ಚೌರಂಗದ ಸುತ್ತಲೂ ನಿರ್ಮಾಣವಾಗಲು ಸಹಾಯವಾಗುತ್ತದೆ. ರಂಗೋಲಿಯಿಂದ ಪ್ರಕ್ಷೇಪಿತವಾಗುವ ವೇಗವಾದ ಲಹರಿಗಳ ಕಡೆಗೆ ಮತ್ತು ರಂಗೋಲಿಯ ಆಕೃತಿಯಲ್ಲಿ ಭೂಮಿಲಹರಿಗಳು ಆಕರ್ಷಿತವಾಗಿ ಅವು ಅಲ್ಲಿ ಬಂಧಿಸಲ್ಪಡುತ್ತವೆ. ರಂಗೋಲಿಯ ರೇಖೆಗಳಿಂದ ಆವಶ್ಯಕತೆಗನುಸಾರ … Read more