ಪ್ರಭು ಶ್ರೀರಾಮನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !
ಈ ಲೇಖನದಲ್ಲಿ ಶ್ರೀಲಂಕಾ ದ್ವೀಪದಲ್ಲಿರುವ ರಾಮಾಯಣ ಕಾಲದ ಸ್ಥಳಗಳ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇವೆ.
ಈ ಲೇಖನದಲ್ಲಿ ಶ್ರೀಲಂಕಾ ದ್ವೀಪದಲ್ಲಿರುವ ರಾಮಾಯಣ ಕಾಲದ ಸ್ಥಳಗಳ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇವೆ.
ಸ್ವಾಮೀ ಗೋಪಾಲಾನಂದರು ಕಷ್ಟಭಂಜನ ಹನುಮಾನ್ ಮೂರ್ತಿಯನ್ನು ಬೆಳ್ಳಿಯ ಕೋಲಿನಿಂದ ಸ್ಪರ್ಶಿದ್ದರು, ಆಗ ಕೆಲವು ಕ್ಷಣಗಳಿಗೆ ಆ ಮೂರ್ತಿಯು ಸಜೀವವಾಗಿ ಹನುಮಂತನು ಹಲ್ಲು ತೋರಿಸಿ ನಗೆಯನ್ನು ಬೀರಿದನು. ದ್ವಾಪರಯುಗದಲ್ಲಿ ಶ್ರೀಕೃಷ್ಣನು ಇದೇ ಭಾಲಕಾ ತೀರ್ಥ ಎಂಬಲ್ಲಿ ಅಶ್ವಥ ಮರದಡಿಯಲ್ಲಿ ತನ್ನ ಅವತಾರವನ್ನು ಅಂತ್ಯಗೊಳಿಸಿದ್ದು !
ಶ್ರೀಕೃಷ್ಣನು ಈ ಗಣಪತಿಯ್ನನು ಪೂಜಿಸುತ್ತಿದ್ದುದರಿಂದ ಈ ಸ್ಥಳಕ್ಕೆ ಹಿಂದೆ “ಗಣೇಶ ದ್ವಾರಕೆ” ಎಂದು ಕರೆಯಲಾಗುತ್ತಿತ್ತು. ಶ್ರೀಕೃಷ್ಣನ್ನು ಭೇಟಿಯಾಗಲು ಪಾಂಡವರು ದ್ವಾರಕೆಗೆ ಹೋಗುವಾಗ ಈ ಗಣಪತಿಯ ದರ್ಶನವನ್ನು ಪಡೆದೆ ಮುಂದೆ ಹೋಗುತ್ತಿದ್ದರು.
‘ವಿಶ್ವಕರ್ಮನು ಈ ದೇವಸ್ಥಾನವನ್ನು ಸ್ವರ್ಗಲೋಕದಲ್ಲಿ ನಿರ್ಮಿಸಿ ಒಂದೇ ರಾತ್ರಿಯಲ್ಲಿ ಅದನ್ನು ಒಂದು ಉಲ್ಕೆಯ ಹಾಗೆ ಭೂಮಿಯತ್ತ ತಂದು ದ್ವಾರಕೆಯಲ್ಲಿ ಸ್ಥಾಪಿಸಿದ’ ಎಂದು ಹೇಳಲಾಗುತ್ತದೆ.
ಕಾಶಿಯಲ್ಲಿನ ದುರ್ಗಾಘಾಟದಲ್ಲಿ ಶ್ರೀ ಬ್ರಹ್ಮಚಾರಿಣಿ ದೇವಿಯ ದೇವಸ್ಥಾನವಿದೆ. ಶ್ರೀ ಬ್ರಹ್ಮಚಾರಿಣಿ ದೇವಿಯ ರೂಪವು ಜ್ಯೋತಿರ್ಮಯ ಮತ್ತು ಭವ್ಯವಾಗಿದ್ದು, ದೇವಿಯ ದರ್ಶನದಿಂದ ಪರಬ್ರಹ್ಮನ ಪ್ರಾಪ್ತಿಯಾಗುತ್ತದೆ.
ಋಷಿಮುನಿಗಳು ದೇವಲೋಕದಿಂದ ಕಲ್ಪವೃಕ್ಷವನ್ನು (ತೆಂಗಿನ ಮರ) ತರಿಸಿ ಎಳನೀರಿನಿಂದ ಅಭಿಷೇಕ ಮಾಡಿ ದೇವಿಯನ್ನು ಸೌಮ್ಯರೂಪಕ್ಕೆ ತಂದರು. ಆದ್ದರಿಂದ ದೇವಿಯು ಲಿಂಗರೂಪದಲ್ಲಿ (ಕಲ್ಲಿನ ರೂಪದಲ್ಲಿ) ನಂದಿನಿ ನದಿಯ ಮಧ್ಯದಲ್ಲಿ ನೆಲೆನಿಂತಳು. ಆದ್ದರಿಂದ ಇವಳನ್ನು ಶ್ರೀ ದುರ್ಗಾಪರಮೇಶ್ವರಿ ಎಂದು ಕರೆದರು.
ಉಡುಪಿ ಜಿಲ್ಲೆಯಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪುಣ್ಯ ಕ್ಷೇತ್ರ ಮಂದಾರ್ತಿ ಇದೆ. ಶ್ರೀ ದುರ್ಗಾಪರಮೇಶ್ವರೀಯು ಕ್ಷೇತ್ರದ ಅಧಿದೇವತೆಯಾಗಿದ್ದು ನಾಗಸುಬ್ರಹ್ಮಣ್ಯ, ವೀರಭದ್ರ, ಕಲ್ಲುಕುಟ್ಟಿಗ, ಕ್ಷೇತ್ರಪಾಲ, ವ್ಯಾಘ್ರ (ಹುಲಿ ದೇವರು) ಬೊಬ್ಬರ್ಯ ಮತ್ತು ನಂದೀಶ್ವರ ಪರಿವಾರ ದೇವರಾಗಿದ್ದಾರೆ.
ಶ್ರೀ ಮಂಗಳಾದೇವಿ ಇಲ್ಲಿ ನೆಲಸಿರುವುದರಿಂದಲೇ ಇಲ್ಲಿಗೆ ಮಂಗಳಾಪುರ ಎಂಬ ಹೆಸರು ಬಂದಿದೆ. ಅದುವೇ ಇಂದಿನ ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ ಶ್ರೀರಾಜರಾಜೇಶ್ವರಿ ದೇವಸ್ಥಾನವಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸುತ್ತುವರಿದು ಪಾಲ್ಗುಣಿ ಹೊಳೆ ಹರಿದು ಹೋಗುತ್ತಾಳೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಪೊಳಲಿಯು ಪ್ರವಾಸಿಗರನ್ನು ತನ್ನ ನೈಸರ್ಗಿಕ ಸೌಂದರ್ಯ ಹಾಗು ದೃಷ್ಯ ಸಲಕರಣೆಯಿಂದ ಆಕರ್ಷಿಸುತ್ತಿದೆ.
ಇತಿಹಾಸ ಸ್ವರ್ಣ ರೇಖಾಂಕಿತಂ ಲಿಂಗಂ, ನಾಸ್ತಿ ನಾಸ್ತಿ, ಜಗತ್ರಾಯೆ ವಾಮ ಭಗದಿತಂ ಲಿಂಗಂ ನ ಭೂತೊ ನಃ ಭವಿಷ್ಯತಿ ಪರಶುರಾಮ ಸೃಷ್ಟಿಯಲ್ಲಿ ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಕೊಲ್ಲೂರು ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಏಳು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಕೊಲ್ಲೂರು ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರ ಸ್ಕಂದ ಪುರಾಣದಲ್ಲಿ ಶ್ರೀ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಕೋಲ ಮಹರ್ಷಿಯು ತಪಸ್ಸುಗೈದುದರಿಂದ ಇದು ಕೋಲಾಪುರವೆನಿಸಿತು. ಇದು ಇಂದಿನ ಕೊಲ್ಲೂರು ಎಂದು ಹೆಸರಾಯಿತು. ಇದು ಒಂದು ಶಕ್ತಿಯ ಆರಾಧನೆಯ ಕ್ಷೇತ್ರ. … Read more